shrinivasam.bsky.social
@shrinivasam.bsky.social
ರೂ 100ಕ್ಕಿಂತ ಕಡಿಮೆ ಬೆಲೆಯ ಈ "ಸ್ಪ್ಲಿಟ್ " ಷೇರುಗಳ ಬಗ್ಗೆ ನಿಮ್ಮ ಗಮನವಿರಲಿ

ಸಾಮಾನ್ಯವಾಗಿ ಬೋನಸ್ ಷೇರು -ಷೇರು ಸ್ಪ್ಲಿಟ್ ಸಂದರ್ಭದಲ್ಲಿ ಷೇರು ಬೆಲೆ ಒಮ್ಮೆಗೆ ಏರಿಕೆಯಾಗುತ್ತದೆ. ಆ ಸಂದರ್ಭದಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಹೆಚ್ಚು ಅನ್ನುವುದು ಮಾರುಕಟ್ಟೆ ಹೂಡಿಕೆದಾರರ ಗಾಢ ನಂಬಿಕೆ.

waytorichkn.blogspot.com/2024/11/100....
Kannada Business News
ರೂ 100ಕ್ಕಿಂತ ಕಡಿಮೆ ಬೆಲೆಯ ಈ "ಸ್ಪ್ಲಿಟ್ " ಷೇರುಗಳ ಬಗ್ಗೆ ನಿಮ್ಮ ಗಮನವಿರಲಿ  ಸಾಮಾನ್ಯವಾಗಿ ಬೋನಸ್ ಷೇರು -ಷೇರು  ಸ್ಪ್ಲಿಟ್ ಸಂದರ್ಭದಲ್ಲಿ ಷೇರು  ಬೆಲೆ ಒಮ್ಮೆಗೆ ...
waytorichkn.blogspot.com
December 1, 2024 at 3:20 AM
How many #Kannada Kannadigas on this platform? #Karnataka #Bengaluru #Mysuru #Myore
November 26, 2024 at 4:00 AM
ವಿಶ್ವ ವಿಖ್ಯಾತ ಜೆಪಿ ಮಾರ್ಗನ್ ಸಂಸ್ಥೆ ಎರಡು ರಕ್ಷಣಾ ಕ್ಷೇತ್ರದ ಷೇರುಗಳ ಖರೀದಿಗೆ ಶಿಫಾರಸು ಮಾಡಿದೆ. ಸಂಸ್ಥೆ ಪ್ರಕಾರ
ಬಿ ಇ ಎಲ್ ಷೇರು 340 ರೂಪಾಯಿ ತಲುಪುವ ಸಾಧ್ಯತೆ ಇದ್ದು, ಎಚ್ ಎ ಎಲ್ ಷೇರು ಬೆಲೆ 5,135 ರೂಪಾಯಿ ತಲುಪುವ ಸಾಧ್ಯತೆ ಇದೆ.
ಸದ್ಯಕ್ಕೆ ಎರಡು ಕಂಪನಿಗಳ ಷೇರು ಬೆಳೆಗಳು ಅತ್ಯಂತ ಕಡಿಮೆಗೆ ದೊರೆಯುತ್ತಿದೆ.
ನಾವು ದೀಪಾವಳಿ ಸಮಯದಿಂದ ಈ ಎರಡು ಷೇರುಗಳ ಖರೀದಿಗೆ ಶಿಫಾರಸು ಮಾಡುತ್ತಿದ್ದೇವೆ.
November 26, 2024 at 3:59 AM
waytorichkn.blogspot.com/2024/11/blog...
ತಜ್ಞರು ಈ ಷೇರುಗಳ ಖರೀದಿಗೆ ತಜ್ಞರ ಶಿಫಾರಸು
ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ, ನಿಮಗೆ ಈ ಷೇರುಗಳನ್ನು ಇಂದು ಖರೀದಿಸಬಹುದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಈ ಷೇರುಗಳ ಪಟ್ಟಿ ಈ ಕೆಳಗಿನಂತಿದೆ.
Kannada Business News
ತಜ್ಞರು ಈ ಷೇರುಗಳ ಖರೀದಿಗೆ ತಜ್ಞರ ಶಿಫಾರಸು  ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ, ನಿಮಗೆ ಈ ಷೇರುಗಳನ್ನು ಇಂದು ಖರೀದಿಸಬಹುದು ಎಂದು ತಜ್ಞರು ಶಿಫಾರಸು ಮಾಡುತ್ತಾ...
waytorichkn.blogspot.com
November 25, 2024 at 2:55 AM
Any one from #Karnataka here?
November 21, 2024 at 3:09 AM
ಇಂದು ಅದಾನಿ ಷೇರುಗಳು ಪಾತಾಳಕ್ಕೆ ಇಳಿಯುವುದು ಖಚಿತ

ಭಾರತೀಯ ಷೇರು ಹೂಡಿಕೆದಾರರ ಸಂಕಷ್ಟಕ್ಕೆ ಕೊನೆ ಇಲ್ಲ ಅನ್ನುವಂತಾಗಿದೆ. ಜೂನ್ ನಲ್ಲಿ ಆರಂಭವಾದ ಈ ಸಂಕಷ್ಟದ ಸರಮಾಲೆಗೆ ಹೊಸ ಸೇರ್ಪಡೆ ಈಗ ಅಮೆರಿಕದಲ್ಲಾಗಿದೆ.
ಅಮೇರಿಕಾದಲ್ಲಿ ಈಗ ಅದಾನಿ ವಿರುದ್ಧ ಹೊಸ ಆರೋಪ ಮಾಡಲಾಗಿದೆ. ಮೇಲ್ನೋಟಕ್ಕೆ ಈ ಆರೋಪ ಬಹಳ ಗಂಭೀರ ಸ್ವರೂಪದ್ದು ಅನ್ನುವಂತಿದೆ. ಪರಿಣಾಮ ಅದಾನಿ ಬಾಂಡ್ ಗಳು ಏಷ್ಯಾದಲ್ಲಿ ಕುಸಿದಿವೆ. ಈ ಆರೋಪದ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಇಂದು ಪ್ರತಿಫಲಿಸಲಿದೆ.
November 21, 2024 at 3:09 AM
ಇಂದು ಭಾರತೀಯ ಮಾರುಕಟ್ಟೆ ಎತ್ತ ಸಾಗಲಿದೆ?
November 21, 2024 at 3:08 AM
ಇಂದು ಸೂಚ್ಯಂಕ ಮೇಲೇರುವುದು ಖಚಿತ
waytorichkn.blogspot.com/2024/11/blog...
ಕಳೆದ ವಾರದ ಮಾರುಕಟ್ಟೆ ರಕ್ತದೋಕುಳಿಯಿಂದ ಕಂಗೆಟ್ಟಿರುವ ಹೂಡಿಕೆದಾರರಿಗೆ ಇಂದು ಸೋಮವಾರ ಶುಭದಿನವಾಗುವ ಸೂಚನೆ ಇದೆ. ಬಹುತೇಕ ಇಂದು ಮಾರುಕಟ್ಟೆಯಲ್ಲಿ ಸೂಚ್ಯಂಕ ಮೇಲೇರುವ ಸಾಧ್ಯತೆ ಇದೆ.
#ಕನ್ನಡಸುದ್ದಿ
#ಷೇರುಸುದ್ದಿ
#ಕರ್ನಾಟಕ
#ಬೆಂಗಳೂರು
Kannada Business News
ಇಂದು ಸೂಚ್ಯಂಕ ಮೇಲೇರುವುದು ಖಚಿತ  ಕಳೆದ ವಾರದ ಮಾರುಕಟ್ಟೆ ರಕ್ತದೋಕುಳಿಯಿಂದ ಕಂಗೆಟ್ಟಿರುವ ಹೂಡಿಕೆದಾರರಿಗೆ ಇಂದು ಸೋಮವಾರ ಶುಭದಿನವಾಗುವ ಸೂಚನೆ ಇದೆ. ಬಹುತೇಕ ಇಂದು ಮ...
waytorichkn.blogspot.com
November 18, 2024 at 2:46 AM
@bsky.app #ಕನ್ನಡ- #ಕರ್ನಾಟಕದವರು ಯಾರೆಲ್ಲಾ ಇಲ್ಲಿ ಇದ್ದೀರಿ?
ಬನ್ನಿ, ಇಲ್ಲೊಂದು ಕನ್ನಡ ಸಂಘ ಕಟ್ಟೋಣ
November 14, 2024 at 9:25 AM
November 14, 2024 at 8:10 AM