ಸಾಮಾನ್ಯವಾಗಿ ಬೋನಸ್ ಷೇರು -ಷೇರು ಸ್ಪ್ಲಿಟ್ ಸಂದರ್ಭದಲ್ಲಿ ಷೇರು ಬೆಲೆ ಒಮ್ಮೆಗೆ ಏರಿಕೆಯಾಗುತ್ತದೆ. ಆ ಸಂದರ್ಭದಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಹೆಚ್ಚು ಅನ್ನುವುದು ಮಾರುಕಟ್ಟೆ ಹೂಡಿಕೆದಾರರ ಗಾಢ ನಂಬಿಕೆ.
waytorichkn.blogspot.com/2024/11/100....
ಸಾಮಾನ್ಯವಾಗಿ ಬೋನಸ್ ಷೇರು -ಷೇರು ಸ್ಪ್ಲಿಟ್ ಸಂದರ್ಭದಲ್ಲಿ ಷೇರು ಬೆಲೆ ಒಮ್ಮೆಗೆ ಏರಿಕೆಯಾಗುತ್ತದೆ. ಆ ಸಂದರ್ಭದಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಹೆಚ್ಚು ಅನ್ನುವುದು ಮಾರುಕಟ್ಟೆ ಹೂಡಿಕೆದಾರರ ಗಾಢ ನಂಬಿಕೆ.
waytorichkn.blogspot.com/2024/11/100....
ಬಿ ಇ ಎಲ್ ಷೇರು 340 ರೂಪಾಯಿ ತಲುಪುವ ಸಾಧ್ಯತೆ ಇದ್ದು, ಎಚ್ ಎ ಎಲ್ ಷೇರು ಬೆಲೆ 5,135 ರೂಪಾಯಿ ತಲುಪುವ ಸಾಧ್ಯತೆ ಇದೆ.
ಸದ್ಯಕ್ಕೆ ಎರಡು ಕಂಪನಿಗಳ ಷೇರು ಬೆಳೆಗಳು ಅತ್ಯಂತ ಕಡಿಮೆಗೆ ದೊರೆಯುತ್ತಿದೆ.
ನಾವು ದೀಪಾವಳಿ ಸಮಯದಿಂದ ಈ ಎರಡು ಷೇರುಗಳ ಖರೀದಿಗೆ ಶಿಫಾರಸು ಮಾಡುತ್ತಿದ್ದೇವೆ.
ಬಿ ಇ ಎಲ್ ಷೇರು 340 ರೂಪಾಯಿ ತಲುಪುವ ಸಾಧ್ಯತೆ ಇದ್ದು, ಎಚ್ ಎ ಎಲ್ ಷೇರು ಬೆಲೆ 5,135 ರೂಪಾಯಿ ತಲುಪುವ ಸಾಧ್ಯತೆ ಇದೆ.
ಸದ್ಯಕ್ಕೆ ಎರಡು ಕಂಪನಿಗಳ ಷೇರು ಬೆಳೆಗಳು ಅತ್ಯಂತ ಕಡಿಮೆಗೆ ದೊರೆಯುತ್ತಿದೆ.
ನಾವು ದೀಪಾವಳಿ ಸಮಯದಿಂದ ಈ ಎರಡು ಷೇರುಗಳ ಖರೀದಿಗೆ ಶಿಫಾರಸು ಮಾಡುತ್ತಿದ್ದೇವೆ.
ತಜ್ಞರು ಈ ಷೇರುಗಳ ಖರೀದಿಗೆ ತಜ್ಞರ ಶಿಫಾರಸು
ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ, ನಿಮಗೆ ಈ ಷೇರುಗಳನ್ನು ಇಂದು ಖರೀದಿಸಬಹುದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಈ ಷೇರುಗಳ ಪಟ್ಟಿ ಈ ಕೆಳಗಿನಂತಿದೆ.
ತಜ್ಞರು ಈ ಷೇರುಗಳ ಖರೀದಿಗೆ ತಜ್ಞರ ಶಿಫಾರಸು
ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ, ನಿಮಗೆ ಈ ಷೇರುಗಳನ್ನು ಇಂದು ಖರೀದಿಸಬಹುದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಈ ಷೇರುಗಳ ಪಟ್ಟಿ ಈ ಕೆಳಗಿನಂತಿದೆ.
ಭಾರತೀಯ ಷೇರು ಹೂಡಿಕೆದಾರರ ಸಂಕಷ್ಟಕ್ಕೆ ಕೊನೆ ಇಲ್ಲ ಅನ್ನುವಂತಾಗಿದೆ. ಜೂನ್ ನಲ್ಲಿ ಆರಂಭವಾದ ಈ ಸಂಕಷ್ಟದ ಸರಮಾಲೆಗೆ ಹೊಸ ಸೇರ್ಪಡೆ ಈಗ ಅಮೆರಿಕದಲ್ಲಾಗಿದೆ.
ಅಮೇರಿಕಾದಲ್ಲಿ ಈಗ ಅದಾನಿ ವಿರುದ್ಧ ಹೊಸ ಆರೋಪ ಮಾಡಲಾಗಿದೆ. ಮೇಲ್ನೋಟಕ್ಕೆ ಈ ಆರೋಪ ಬಹಳ ಗಂಭೀರ ಸ್ವರೂಪದ್ದು ಅನ್ನುವಂತಿದೆ. ಪರಿಣಾಮ ಅದಾನಿ ಬಾಂಡ್ ಗಳು ಏಷ್ಯಾದಲ್ಲಿ ಕುಸಿದಿವೆ. ಈ ಆರೋಪದ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಇಂದು ಪ್ರತಿಫಲಿಸಲಿದೆ.
ಭಾರತೀಯ ಷೇರು ಹೂಡಿಕೆದಾರರ ಸಂಕಷ್ಟಕ್ಕೆ ಕೊನೆ ಇಲ್ಲ ಅನ್ನುವಂತಾಗಿದೆ. ಜೂನ್ ನಲ್ಲಿ ಆರಂಭವಾದ ಈ ಸಂಕಷ್ಟದ ಸರಮಾಲೆಗೆ ಹೊಸ ಸೇರ್ಪಡೆ ಈಗ ಅಮೆರಿಕದಲ್ಲಾಗಿದೆ.
ಅಮೇರಿಕಾದಲ್ಲಿ ಈಗ ಅದಾನಿ ವಿರುದ್ಧ ಹೊಸ ಆರೋಪ ಮಾಡಲಾಗಿದೆ. ಮೇಲ್ನೋಟಕ್ಕೆ ಈ ಆರೋಪ ಬಹಳ ಗಂಭೀರ ಸ್ವರೂಪದ್ದು ಅನ್ನುವಂತಿದೆ. ಪರಿಣಾಮ ಅದಾನಿ ಬಾಂಡ್ ಗಳು ಏಷ್ಯಾದಲ್ಲಿ ಕುಸಿದಿವೆ. ಈ ಆರೋಪದ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಇಂದು ಪ್ರತಿಫಲಿಸಲಿದೆ.
waytorichkn.blogspot.com/2024/11/blog...
ಕಳೆದ ವಾರದ ಮಾರುಕಟ್ಟೆ ರಕ್ತದೋಕುಳಿಯಿಂದ ಕಂಗೆಟ್ಟಿರುವ ಹೂಡಿಕೆದಾರರಿಗೆ ಇಂದು ಸೋಮವಾರ ಶುಭದಿನವಾಗುವ ಸೂಚನೆ ಇದೆ. ಬಹುತೇಕ ಇಂದು ಮಾರುಕಟ್ಟೆಯಲ್ಲಿ ಸೂಚ್ಯಂಕ ಮೇಲೇರುವ ಸಾಧ್ಯತೆ ಇದೆ.
#ಕನ್ನಡಸುದ್ದಿ
#ಷೇರುಸುದ್ದಿ
#ಕರ್ನಾಟಕ
#ಬೆಂಗಳೂರು
waytorichkn.blogspot.com/2024/11/blog...
ಕಳೆದ ವಾರದ ಮಾರುಕಟ್ಟೆ ರಕ್ತದೋಕುಳಿಯಿಂದ ಕಂಗೆಟ್ಟಿರುವ ಹೂಡಿಕೆದಾರರಿಗೆ ಇಂದು ಸೋಮವಾರ ಶುಭದಿನವಾಗುವ ಸೂಚನೆ ಇದೆ. ಬಹುತೇಕ ಇಂದು ಮಾರುಕಟ್ಟೆಯಲ್ಲಿ ಸೂಚ್ಯಂಕ ಮೇಲೇರುವ ಸಾಧ್ಯತೆ ಇದೆ.
#ಕನ್ನಡಸುದ್ದಿ
#ಷೇರುಸುದ್ದಿ
#ಕರ್ನಾಟಕ
#ಬೆಂಗಳೂರು
waytorichkn.blogspot.com
#BSE #NSE #ಷೇರುಸುದ್ದಿ #ಬೆಂಗಳೂರು #ಮಂಗಳೂರು #ಮೈಸೂರು #ಹುಬ್ಬಳ್ಳಿ #ಬೆಳಗಾವಿ #ಕಲಬುರುಗಿ
waytorichkn.blogspot.com
#BSE #NSE #ಷೇರುಸುದ್ದಿ #ಬೆಂಗಳೂರು #ಮಂಗಳೂರು #ಮೈಸೂರು #ಹುಬ್ಬಳ್ಳಿ #ಬೆಳಗಾವಿ #ಕಲಬುರುಗಿ